ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ತಳೂರು ಗ್ರಾಮದ ಸಾರ್ವಜನಿಕ ಸ್ದಳದಲ್ಲಿ ಅಂದರ್ ಬಾಹರ್ ಆಡುತ್ತಿದ ಮೇರೆಗೆ 04 ಜನರ ಮೇಲೆ ಪ್ರಕರಣ ದಾಖಲಿಸಿ 7900/ರೂ ಹಣವನ್ನು ವಶಪಡಿಸಿಕೊಂಡಿರುತ್ತರೆ.
ಹುಣಸೂರು ಗ್ರಾಮಾಂತರ ಠಾಣಾ ಸರಹದ್ದು ಸಣ್ಣೇಗೌಡರ ಕಾಲೋನಿಯ ಪಿರ್ಯಾದಿಯವರ ಪತ್ನಿ ಕಾಣೆಯಾಗಿರುತ್ತರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment