ಮೈಸೂರು ದಕ್ಷಿಣ ಪೊಲೀಸ್ ಠಾಣಾ ಸರಹದ್ದು ಕುವೆಂಪು ನಗರ ಮೈಸೂರು ವಾಸಿ ಪಿರ್ಯಾದಿಯವರ ಮಗ ಕಾಣೆಯಾಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ಜಯಪುರ ಪೊಲೀಸ್ ಠಾಣಾ ಸರಹದ್ದು ಮಂಡನಹಳ್ಳಿ ಗ್ರಾಮ ವಾಸಿ ಪಿರ್ಯಾದಿಯವರ ಬಾಬ್ತು ಸುಮಾರು ¸À¨ï ªÀĹð§¯ï ªÉÆÃmÁgï ªÀÄvÀÄÛ ¥ÀA¥ï £À ¨É¯É ¸ÀĪÀiÁgÀÄ 111156/- DVzÀÄÝ, ºÀ¼É PÁ¥Àgï ªÉÊgï ¨É¯É w½AiÀĨÉÃPÁVzÀÄÝ, G½zÀ gÉÊvÀgÀÄ j¥ÉÃjUÁV vÀAzÀÄ EnÖzÀÝ ªÉÆÃmÁgï ªÀÄvÀÄÛ ¥ÀA¥ï ¨É¯É ¸ÀĪÀiÁgÀÄ 35000/-ನ್ನು ಯಾಋಓ ಕಳ್ಳರು ಕಳ್ಳತನ ಮಾಡಿರುತ್ಥಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.
ವರುಣ ಪೊಲೀಸ್ ಠಾಣಾ ಸರಹದ್ದು ಪಿಲ್ಲ್ಲಹಳ್ಳಿ ಗ್ರಾಮದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಆಡುತ್ತಿದ್ದಾರೆಂದು ಬಾತ್ಮೀಯದಾರರು ನೀಡಿದ ಮಾಹಿತಿ ಮೇರೆಗೆ ಪಿ ಎಸ್ ಐ ರವರು ಸಿಬ್ಬಂದಿ ಸಂಎತ ದಾಳಿ ಮಾಡಿ 4320 /- ರೂ ವಶಕ್ಕೆ ಪಡೆದು 06 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.
No comments:
Post a Comment